Sunday, May 8, 2011

ವಚನಗಳು:


ಕರಸ್ಥಲವೆಂಬ ದಿವ್ಯ ವಿಭೂತಿಯೊಳಗೆ
ಮಹಾಘನಲಿಂಗ ನಿಕ್ಷೇಪವಾಗಿದೆ
ಈ ದಿವ್ಯ ನಿಕ್ಷೇಪವನಾರಾಧಿಸುವಡೆ
ಅಂಜನಸಿದ್ದಿ ಇಲ್ಲವೆ ಸಾಧಿಸಬಾರದು
ಲಿಪಿ ಇಲ್ಲದ ತೆಗೆವರಸದವಳ
ಆ ಲಿಪಿಯ ಪ್ರಮಾಣದ ಷಟ್ ತತ್ವದ ಮೇಲೆ ನಿಶ್ಚಯಿಸಿ
ಆ ನಿಶ್ಚಯದೊಳಗೆ ಈ ನಿಕ್ಷೇಪಕರ್ತೃವಿನ
ಹೆಸರ ತಿಳಿಯಲೋದುವನ್ನಬರ
ಆತ ನಮ್ಮ ಹೆತ್ತಯ್ಯನೆಂಬ ಹೆಸರೊಂದಿತ್ತು
ಆ ಓದಿಕೆಯ ಕಡೆಯಕ್ಕರದೊಳಗೆ
ಅಂಜನಸಿದ್ದಿಯ ಹೇಳಿತ್ತು
ಅದಾವ ಪರಿಕ್ರಮದಂಜನವೆಂದೊಡೆ
ಅದು ನಮ್ಮ ಹೆತ್ತಯ್ಯ ಜಗದ್ವಿಲಾಸ
ತದರ್ಥವಾಗಿ ತನ್ನ ಆ ಮೂಲಶಕ್ತಿ ಸಂಭೂತವಾದಂದು!
ರಾಮನಾಥ

0 comments:

Related Posts Plugin for WordPress, Blogger...

Devara Dasimayya Blog Popular Posts

My Blog List

  • ರವೆಉಂಡೆ - Rava Unde / Sooji Laddu - *ಮಹಾಶಿವರಾತ್ರಿ ಹಬ್ಬದ ಶುಭಾಷಯಗಳು.* *ಮಹಾಶಿವರಾತ್ರಿ ಹಬ್ಬದ ಶುಭಾಷಯಗಳೊಂದಿಗೆ ರವೆಉಂಡೆ ತಯಾರಿಸುವ ಲಿಂಕ್ ಅನ್ನು ತಿಳಿಸಲಾಗಿದೆ, * *ಹಾಲಿನ ಪುಡಿಯ ಬದಲು ಸ್ವಲ್ಪ ಹಾಲನ್ನು ಬೆರೆಸಿ ಉಂಡೆ...
  • Milk Rasmalai - MILK RASMALAI INGREDIENTS: Milk powder—1 cup Condensed milk - 1/2tsp Milk - 1/2litre Egg – 1 Sugar – 2tbsp Baking powder -1/2 tsp METHOD: Heat milk ,brin...
  • Vegetable Tips - ತರಕಾರಿ ಟಿಪ್ಸ್ - *ತರಕಾರಿ ಟಿಪ್ಸ್:* ತರಕಾರಿ ಕೊಳ್ಳಲು ಮತ್ತು ಅದನ್ನು ಸಂಗ್ರಹಿಸಲು ಹೆಚ್ಚು ಮಹತ್ವ ಕೊಡಬೇಕು. ಇಲ್ಲಿ ಕೆಲವು ಅಂಶಗಳನ್ನು ತಿಳಿಸಿರುವೆ. ಅನುಕೂಲವಾದರೆ ಸಂತೋಷ. ತರಕಾರಿಗಳನ್ನು ಕೊಳ್ಳುವಾ...

Facebook Followers